Wednesday, 26 October 2016

ದಿನಾಂಕ 19:10:2016ರಂದು ಶ್ರೀ ಕ್ಷೇತ್ರ ಸಿರಿಗೆರೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಗಳ ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಇ-ಟೀಚಿಂಗ್ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಿಜಿಟಲ್ ಗ್ರೂಪಿನ ಮಲ್ಲಿಕಾರ್ಜುನ್, ಶ್ರೀನಿವಾಸ್, ಸಂತೋಷ್ ಹಾಗೂ ರಾಮಚಂದ್ರರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ನಂತರ ಗುರುಗಳ ಶಾಂತಿವನದಲ್ಲಿ ಅಧಿಕಾರಿವರ್ಗ ಹಾಗೂ ಶಿಕ್ಷಕರು ಗುರುಗಳ ಸಮ್ಮುಖದಲ್ಲಿ ಡಿಜಿಟಲ್ ಸಂಪನ್ಮೂಲದ ಪರಿಚಯವನ್ನು ಮಾಡಿಕೊಡಲಾಯಿತು. ...

Thursday, 20 October 2016

ದಿನಾಂಕ 15 & 16 ಅಕ್ಟೋಬರ್ ದಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಡಿಜಿಟಲ್ ಗ್ರೂಪಿನ ಸರ್ವ ಸದಸ್ಯರ ಸಭೆ ನಡೆಯಿತು. ಎರಡು ದಿನ ಡಿಜಿಟಲ್ ಸಂಪನ್ಮೂಲದ update ಮತ್ತು ಗ್ರೂಪಿನ ನೀತಿ ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಗ್ರೂಪಿನ ಎಲ್ಲಾ ಸದಸ್ಯರು ತಮ್ಮದೇ ಆದ vision ಬಗ್ಗೆ ವಿವರಣೆ ನೀಡಿದರು. ...
Page 1 of 11123...11Next »Last